![](https://kalanirnayanews.com/wp-content/uploads/2020/06/1591443967011.jpg)
ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಸೋಂಕು ಮತ್ತೆ ಶತಕ ದಾಟುತಿದ್ದು ಇಂದು 120 ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಪೈಕಿ ಸೋಂಕಿತರ ಸಂಖ್ಯೆ 6ಸಾವಿರದ ಗಡಿ ದಾಟಿದೆ.
ರಾಜ್ಯ ರಾಜಧಾನಿಯಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದು ಯಾದಗಿರಿ, ವಿಜಯಪುರ, ಕಲಬುರ್ಗಿ ಯಲ್ಲೂ ಎರಡಂಕಿಯ ಪ್ರಕರಣಗಳು ಕಂಡುಬಂದಿದೆ
![](https://kalanirnayanews.com/wp-content/uploads/2020/06/Screenshot_2020_0602_213859-1024x622.png)
ಕರ್ನಾಟಕದಲ್ಲಿ ಇಂದು 120 ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 6041ಕ್ಕೆ ಏರಿಕೆಯಾಗಿದೆ
ಮಹಾಮಾರಿಯ ರುದ್ರನರ್ತನಕ್ಕೆ 3ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ69ಕ್ಕೆ ಏರಿಕೆಯಾಗಿದೆ
ಜಿಲ್ಲಾವಾರು ಸೋಂಕಿತರ ವಿವರಗಳು:
ಬೆಂಗಳೂರು 42
ಯಾದಗಿರಿ 27
ವಿಜಯಪುರ 13
ಕಲಬುರ್ಗಿ 11
ಬೀದರ್ 05
ದಕ್ಷಿಣಕನ್ನಡ 04
ಧಾರವಾಡ 04
ದಾವಣಗೆರೆ 03
ಹಾಸನ 03
ಬಳ್ಳಾರಿ 03
ಬಾಗಲಕೋಟೆ 02
ರಾಮನಗರ 02
ಬೆಳಗಾವಿ 01