![](https://kalanirnayanews.com/wp-content/uploads/2020/06/IMG-20200613-WA0044.jpg)
ಬೆಳ್ತಂಗಡಿ: ತಾಲೂಕಿನ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಡೈರಿ ಉತ್ಪನ್ನಗಳನ್ನು ವಿತರಿಸಲಾಯಿತು.
![](https://kalanirnayanews.com/wp-content/uploads/2020/06/Screenshot_2020_0613_171020-1010x1024.png)
ಹಾಲು ಒಕ್ಕೂಟದ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ತಾಲೂಕಿನ ಶಾಸಕ ಹರೀಶ್ ಪೂಂಜ, ಆಶಾ ಮೇಲ್ವಿಚಾರಕಿ ಹರಿಣಿ, kmf ಸಿಬ್ಬಂದಿ ಮತ್ತು ತಾಲೂಕಿನ ಆಶಾಕಾರ್ಯಕರ್ತರು ಉಪಸ್ಥಿತರಿದ್ದರು.