ಮಂಗಳೂರು: ನಾಳೆ ದೇಶಾದ್ಯಂತ 72ನೇ ಗಣರಾಜ್ಯೋತ್ಸವ ಆಚರಣೆ ನಡೆಯಲಿದ್ದು ಮಂಗಳೂರಿನ ಪೊಲೀಸ್ ಆಯುಕ್ತರಾದ ಶಶಿಕುಮಾರ್ ರವರು ಮಂಗಳೂರಿನ ಜನತೆಯನ್ನುದ್ದೇಶಿಸಿ “ಕುಡ್ಲದ ಮಾತಾ ಜನಕ್ಲೇಗ್ಲಾ ಗಣರಾಜ್ಯೋತ್ಸವದ ಉಡಲ್ದಿಂಜಿನಾ ಸೊಲ್ಮೇಲು” ಎಂದು ತುಳುವಿನಲ್ಲಿ ಶುಭಾಶಯ ಸಲ್ಲಿಸಿದ್ದಾರೆ.
ಮಂಗಳೂರು: ನಾಳೆ ದೇಶಾದ್ಯಂತ 72ನೇ ಗಣರಾಜ್ಯೋತ್ಸವ ಆಚರಣೆ ನಡೆಯಲಿದ್ದು ಮಂಗಳೂರಿನ ಪೊಲೀಸ್ ಆಯುಕ್ತರಾದ ಶಶಿಕುಮಾರ್ ರವರು ಮಂಗಳೂರಿನ ಜನತೆಯನ್ನುದ್ದೇಶಿಸಿ “ಕುಡ್ಲದ ಮಾತಾ ಜನಕ್ಲೇಗ್ಲಾ ಗಣರಾಜ್ಯೋತ್ಸವದ ಉಡಲ್ದಿಂಜಿನಾ ಸೊಲ್ಮೇಲು” ಎಂದು ತುಳುವಿನಲ್ಲಿ ಶುಭಾಶಯ ಸಲ್ಲಿಸಿದ್ದಾರೆ.