ಮೂಡಬಿದರೆ: ಕರಾವಳಿ ಕೇಸರಿ ಸೇವಾಟ್ರಸ್ಟ್(ರಿ)ಬೆದ್ರ ಇದರವತಿಯಿಂದ ನಿರೂಪಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ತುಳು ನಿರೂಪಕ ರಾಮ್ ಕುಮಾರ್ ಮಾರ್ನಾಡ್ ಇವರಿಗೆ ತುಳುನಾಡ ಕಂಠಸಿರಿ ಬಿರುದು ನೀಡಿ ಗೌರವಿಸಲಾಯಿತು.
ಇವರು ಹಲವು ಕಾರ್ಯಕ್ರಮಗಳಲ್ಲಿ ತುಳು ಮತ್ತು ಕನ್ನಡ ಭಾಷೆಯಲ್ಲಿ ನಿರೂಪಣೆಯನ್ನು ಜನಮನ್ನಣೆಯನ್ನು ಪಡೆದಿರುತ್ತಾರೆ.