![](https://kalanirnayanews.com/wp-content/uploads/2020/07/breaking-e1589174969238.jpg)
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿಕಾಸ್ ದುಬೆಯನ್ನು ನಿನ್ನೆ ಪೊಲೀಸರು ಬಂಧಿಸಿದ್ದ ಬೆನ್ನಲ್ಲೇ ಪಾತಕಿ ವಿಕಾಸ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಮುಗಿಸಿದ್ದಾರೆ.
![](https://103.180.45.14/kalanirnaya1/wp-content/uploads/2020/07/1594348428348.jpg)
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವಿಕಾಸ್ ದುಬೆಯನ್ನು ಬಂಧಿಸಿ ಪಾತಕಿ ದುಬೆ ಯನ್ನು ಕರೆದೊಯ್ಯುತ್ತಿದ್ದ ವಾಹನಪಲ್ಟಿ ಯಾಗಿದ್ದು ಈ ವೇಳೆ ತಪ್ಪಿಸಿ ಪರಾರಿಯಾಗಲು ಯತ್ನಿಸಿದ ವಿಕಾಸ್ ದುಬೆ ಪೋಲಿಸರ ಕೈಯಲ್ಲಿದ್ದ ಗನ್ ಕಸಿದು ಕೊಳ್ಳಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.
![](https://103.180.45.14/kalanirnaya1/wp-content/uploads/2020/07/1594352592271.jpg)
ಹಂತಕ ದುಬೆಯನ್ನು ಎನ್ಕೌಂಟರ್ ನಲ್ಲಿ ಮುಗಿಸಿದ ಪೋಲೀಸರು ಪೋಲೀಸರ ಗುಂಡಿನ ದಾಳಿಗೆ ಗ್ಯಾಂಗ್ ಸ್ಟಾರ್ ಬಲಿಯಾಗಿದ್ದು ವರದಿಯಾಗಿದೆ