ಬೆಳ್ತಂಗಡಿ: ಬೆಳ್ತಂಗಡಿಯ ಜನತೆಗೆ ಶುಭ ಸುದ್ಧಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ಗಳನ್ನು ನೀಡುತ್ತಿದೆ ನಿಮ್ಮ ಜೈನ್ ಮೊಬೈಲ್ ಬೆಳ್ತಂಗಡಿ.
ಆಯ್ದು ಕಂಪೆನಿಗಳ ಮೊಬೈಲ್ ಗಳನ್ನೂ ಆನ್ ಲೈನ್ ದರದಲ್ಲಿಯೇ ಪಡೆಯುವ ಅವಕಾಶ ನಿಮಗಿದೆ, ಸ್ಥಳದಲ್ಲಿಯೇ ಸಾಲಸೌಲಭ್ಯಗಳ ಮುಖೇನಾ ಮೊಬೈಲ್ ಖರೀದಿಸ ಬಹುದಾಗಿದೆ.
ಹಾಗಾದರೆ ತಡವೇಕೆ ಬೆಳ್ತಂಗಡಿಯ ಆಟೋ ನಿಲ್ದಾಣದ ಹಿಂಬದಿಯಲ್ಲಿರುವ H.L ಹೆಗ್ಡೆ ಕಾಂಪ್ಲೆಕ್ಸ್ ನ ಮೊದಲಮಹಡಿಯಲ್ಲಿರುವ ಜೈನ್ ಮೊಬೈಲ್ ಹಾಗೂ ಪಾರ್ವತಿ ನಾರಾಯಣ ಸಂಕೀರ್ಣದಲ್ಲಿರುವ ‘ನ್ಯೂ ಜೈನ್ ಮೊಬೈಲ್’ ಅಂಗಡಿಗೆ ಇಂದೇ ಭೇಟಿ ನೀಡಿ ನಿಮ್ಮ ಆಯ್ಕೆಯ ಮೊಬೈಲ್ ನಿಮ್ಮದಾಗಿಸಿ.