![](https://kalanirnayanews.com/wp-content/uploads/2021/07/1625377553871-1.jpg)
ಮಂಜೇಶ್ವರ : ಇಲ್ಲಿನ ಕಾಸರಗೋಡಿನಲ್ಲಿ ಮೀನುಗಾರಿಕಾ ದೋಣಿ ಅಪಘಾತಕ್ಕಿಡಾಗಿ ಮೂವರು ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
![](https://103.180.45.14/kalanirnaya1/wp-content/uploads/2021/07/1625377547724-1.jpg)
ಮೀನನ್ನು ಹೊತ್ತು ಬರುತ್ತಿದ್ದ ಹಡಗು ಕಾಸರಗೋಡು ಕಸಬಾ ಬಂದರಿನಲ್ಲಿ ಅಪಘಾತಕ್ಕೆ ಸಿಲುಕಿ ಸಮುದ್ರಕ್ಕೆ ಕುಸಿದು ಬಿದ್ದಿದೆ.
ಅಪಘಾತಕ್ಕೆ ಸಿಲುಕಿದ ಹಡಗಿನಲ್ಲಿದ್ದ ಸ೦ದೀಪ್ (32) ಕಾತಿ೯ಕ್(28) ರತೀಶ್(34) ಎಂಬವರು ನಾಪತ್ತೆಯಾಗಿದ್ದಾರೆ. ಇವರಿಗಾಗಿ ಬಂದರು ಪೊಲೀಸರು ಶೋಧ ಆರಂಭಿಸಿದ್ದಾರೆ.