![](https://kalanirnayanews.com/wp-content/uploads/2020/07/1590671363423.jpg)
ಮಂಗಳೂರು: ಕೊರೋನಾ ಮಹಾಮಾರಿ ಅದೆಷ್ಟು ಕ್ರೂರಿ ಎಂದರೆ ಎಳೆ ಮಕ್ಕಳಿಂದ ಹಿಡಿದು ಹಿರಿವಯಸ್ಕರನ್ನು ಬಿಡದೇ ಕಾಡುತ್ತಿದೆ. ಇದೀಗ ಕರಾವಳಿಯ ಶಾಸಕರೊಬ್ಬರನ್ನು ಕೊರೋನಾ ಕಾಟ ಕಾಡಿದ್ದು ಕರಾವಳಿಯ ಜನತೆಯನ್ನುಬೆಚ್ಚಿಬೀಳಿಸುವವಂತೆ ಮಾಡಿದೆ.
![](https://kalanirnayanews.com/wp-content/uploads/2020/07/IMG-20200702-WA0085-1024x543.jpg)
ಕೊರೋನಾ ಸೋಂಕಿತರ ಸಂಪರ್ಕದಿಂದ
ಮಂಗಳೂರಿನ ಶಾಸಕ ರೊಬ್ಬರಿಗೆ ಸೋಂಕು ತಗುಲಿದ್ದು ತಪಾಸಣೆ ವೇಳೆ ಸೋಂಕು ದೃಢ ಪಟ್ಟಿದೆ. ಹಲವು ಕಾರ್ಯಕ್ರಮಗಳಲ್ಲಿ ಶಾಸಕರು ಭಾಗಿಯಾಗಿದ್ದರೆಂದು ತಿಳಿದು ಬಂದಿದ್ದು ಇದೀಗ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ.