





















🖋️ಬರಹ: ಸುದರ್ಶನ್ ರಾವ್ ಕನ್ಯಾಡಿ ಶಿಲ್ಪಕಲೆಯ ಹೆಗ್ಗಳಿಕೆಗೆ ಪ್ರಸಿದ್ಧವಾದ ಹಾಸನ ನಗರ ಈಗ ಆಹಾರ ಪ್ರಿಯರಿಗೂ ಒಂದು ಪ್ರಮುಖ ತಾಣವಾಗಿ ಹೊರಹೊಮ್ಮಿದೆ. ನಗರದ ಹೃದಯಭಾಗದಲ್ಲಿರುವ ಎಂ.ಜಿ. ರಸ್ತೆಯ ಫುಡ್ ಕೋರ್ಟ್ ಇಂದು ಸಾವಿರಾರು ಜನರ ಹಸಿವು ನೀಗಿಸುವುದರ ಜೊತೆಗೆ, ನೂರಾರು ಕುಟುಂಬಗಳ…
ಬೆಳ್ತಂಗಡಿ: ಸರಕಾರಿ ಬಸ್ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿದ್ದು ನಿರ್ವಹಣೆಯ ಬಗ್ಗೆ ಪ್ರಶ್ನಿಸುವವರ್ಯಾರು ಎಂಬ ಪ್ರಶ್ನೆ ಮೂಡುತ್ತದೆ ಈ ಬೆನ್ನಲ್ಲೇ ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ಬಾಗಿಲು ಹಠಾತ್ತನೆ ತೆರೆದುಕೊಂಡ ಪರಿಣಾಮ, ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ಗಾಯಗೊಂಡಿರುವ ಆತಂಕಕಾರಿ…