ಬೆಳ್ತಂಗಡಿಯಲ್ಲಿ ಆತ್ಮ ನಿರ್ಭರ ಭಾರತ ಉದ್ಯೋಗ ನೈಪುಣ್ಯ ತರಬೇತಿ ಪಡೆಯಲು ಅರ್ಜಿ ಆಹ್ವಾನ

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ,
ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು,
ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಸಹಭಾಗಿತ್ವದಲ್ಲಿ.

ಸೆಪ್ಟೆಂಬರ್14 ರಿಂದ 19ರವರೆಗೆ ಬೆಳ್ತಂಗಡಿ ತಾಲೂಕಿನ ಉಜಿರೆ ಶಾರದಾ ಮಂಟಪ ನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಆರೋಗ್ಯದ ಮುನ್ನೆಚ್ಚರಿಕೆಯನ್ನು ವಹಿಸಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಜೊತೆಗೆ ಒಂದು ವಿಷಯಕ್ಕೆ , ನೋಂದಣಿ ಮಾಡಿದ ಗರಿಷ್ಠ 25 ಮಂದಿಗೆ ಅವಕಾಶ.

READ ALSO

ನೋಂದಣಿ ಮಾಡಲು ಈ ಕೆಳಗಿನ ಸಂಖ್ಯೆಗಳನ್ನು ಕೂಡಲೇ ಸಂಪರ್ಕಿಸಿ.
( ವಿವೇಕಾನಂದ ಪಾಲಿಟೆಕ್ನಿಕ್ ನಿಂದ ಪ್ರಮಾಣಪತ್ರ ನೀಡಲಾಗುವುದು)

ತರಬೇತಿ ವಿಷಯ,
ಸಂಪರ್ಕ ಸಂಖ್ಯೆ

1.ಹೈನುಗಾರಿಕೆ ತರಬೇತಿ- 8971738439

  1. ವೆಲ್ಡಿಂಗ್ ಹಾಗೂ ಅಲ್ಯುಮೀನಿಯಂ ಫ್ಯಾಬ್ರಿಕೇಶನ್-9686557672
  2. ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ದುರಸ್ತಿ-9844421214
  3. ಮೊಬೈಲ್ ಫೋನ್ ದುರಸ್ತಿ-8747017169
  4. ಕೃಷಿ ಮಾಹಿತಿ_9900662500
  5. ಫುಡ್ ಟೆಕ್ನಾಲಜಿ-7899985669

2.ಪ್ಲಬಿಂಗ್ ಮತ್ತು ಎಲೆಕ್ಟ್ರೀಷಿಯನ್ – 8749010101

  1. ವಿದ್ಯುತ್ ಉಪಕರಣಗಳ ದುರಸ್ತಿ-9741732648
  2. ಸಿಸಿಟಿವಿ ಅಳವಡಿಕೆ – 9480202854
  3. ಗ್ರಾಹಕ ಮಾಹಿತಿ ಸೇವಾ ಕೇಂದ್ರ-9901771273
  4. ನೆಲಹಾಸು ಅಳವಡಿಕೆ( ಟೈಲ್ಸ್, ಮಾರ್ಬಲ್ ) _ 9535439440
  5. ಜೇನು ಕೃಷಿ_ 9449103260
  6. ಫ್ಯಾಶನ್ ಡಿಸೈನಿಂಗ್

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9481776100 7760226994