![](https://kalanirnayanews.com/wp-content/uploads/2021/03/Screenshot_2021_0312_132612-compressed-1.jpg)
ಬೆಳ್ತಂಗಡಿ: ಶಿವರಾತ್ರಿಯ ದಿನದಂದೇ ಪ್ರಕೃತಿಯೊಂದಿಗೆ ತನ್ನ ಕ್ರೌರ್ಯವನ್ನು ತೋರಿದ ವಿಕೃತ ಘಟನೆ ವರದಿಯಾಗಿದೆ.
![](https://103.180.45.14/kalanirnaya1/wp-content/uploads/2021/03/IMG_20210312_131554-1.jpg)
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ನೇತ್ರಾವತಿಯಿಂದ ಮುಂಡಾಜೆ ಸಾಗುವ ಇರ್ನಾಡಿ ಎಂಬಲ್ಲಿ ರಸ್ತೆಬದಿಯಲ್ಲಿ ಅರಣ್ಯ ಇಲಾಖೆ ಬೆಳೆಸಿದ ನಾಲ್ಕು ವರ್ಷದಷ್ಟು ಹಳೆಯ 15ಕ್ಕೂ ಅಧಿಕ ಬೆಲೆಬಾಳುವ ಮರಗಳನ್ನು ಕಡಿದು ವಿಕೃತಿ ಮೆರೆದ ಘಟನೆ ಶಿವರಾತ್ರಿಯಂದು ನಡೆದಿದೆ.