![](https://kalanirnayanews.com/wp-content/uploads/2020/07/1593749369449-2.jpg)
ಬೆಂಗಳೂರು: ರಾಜ್ಯದಲ್ಲಿ ಇಂದೂಕೂಡ ನಾಲ್ಕು ಸಾವಿರದ ಗಡಿದಾಟಿದ್ದು ಕೊರೋನಾಗೆ ರಾಜ್ಯವೇ ಬೆದರಿದಂತ್ತಾಗಿದೆ.
ರಾಜ್ಯದಲ್ಲಿಂದು 4120 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ63772 ಕ್ಕೆ ಏರಿಕೆಯಾಗಿದೆ
ಕೊರೋನಾ ಹೆಮ್ಮಾರಿಗೆ 91ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ133 ಕ್ಕೆ ಏರಿಕೆಯಾಗಿದೆ.
![](https://kalanirnayanews.com/wp-content/uploads/2020/07/Screenshot_2020_0719_202930-716x1024.png)
ಬೆಂಗಳೂರಿನಲ್ಲಿ 2156 ಸೋಂಕಿತರು ಪತ್ತೆಯಾಗಿದ್ದು 36 ಮಂದಿ ಕೊರೋನಾ ಆರ್ಭಟಕ್ಕೆ ಬಲಿಯಾಗಿದ್ದಾದರೆ.
ಕರಾವಳಿಯ ಮಂಗಳೂರಿನಲ್ಲಿ 285 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 3596ಕ್ಕೆ ಏರಿಕೆಯಾಗಿದೆ.
ರಾಜ್ಯದ 30 ಜಿಲ್ಲೆಯಲ್ಲೂ ಕೊರೋನಾ ತನ್ನ ಪ್ರತಾಪವನ್ನು ತೋರಿದ್ದು ಕರುನಾಡಿನ ಜನತೆಯನ್ನು ದಿಗ್ಭ್ರಮೆಗೀಡಾಗುವಂತೆ ಮಾಡಿದೆ.
![](https://kalanirnayanews.com/wp-content/uploads/2020/07/Screenshot_2020_0719_202947-733x1024.png)
ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA