![](https://kalanirnayanews.com/wp-content/uploads/2023/10/IMG_20231021_200330-1.jpg)
![](https://103.180.45.14/kalanirnaya1/wp-content/uploads/2023/10/IMG-20231021-WA0078-1.jpg)
ಬೆಳ್ತಂಗಡಿ: ತಾಲೂಕಿನ ವಕೀಲರ ಭವನದ ಆವರಣದಲ್ಲಿ ವಕೀಲರ ಸಂಘ (ರಿ) ಬೆಳ್ತಂಗಡಿ ಇದರ ವತಿಯಿಂದ ನವರಾತ್ರಿ ವಿಶೇಷ ತುಳುನಾಡಿನ ವಿಶಿಷ್ಟ ಪರಂಪರೆಯಲ್ಲಿ ಒಂದಾದ ಪಿಲಿನಲಿಕೆ ಕಾರ್ಯಕ್ರಮವನ್ನು ನಡೆಸಲಾಯಿತು.
![](https://103.180.45.14/kalanirnaya1/wp-content/uploads/2023/10/IMG-20231021-WA0060-1-1024x768.jpg)
![](https://103.180.45.14/kalanirnaya1/wp-content/uploads/2023/10/IMG-20231021-WA0058-1-1024x768.jpg)
ಕಾರ್ಯಕ್ರಮ ವೀಕ್ಷಿಸಲು ಬೆಳ್ತಂಗಡಿ ಆಸುಪಾಸಿನ ನಾಗರೀಕರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.