![](https://kalanirnayanews.com/wp-content/uploads/2022/04/IMG-20220420-WA0063-1.jpg)
ಬೆಳ್ತಂಗಡಿ: ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಮಿತ್ರ ಯುವಕ ಮಂಡಲ (ರಿ) ಮತ್ತು ಮಿತ್ರ ಮಹಿಳಾ ಮಂಡಲ ಅರಳಿ ಉಜಿರೆ ಇದರ ನೂತನ ಕಟ್ಟಡ ಮತ್ತು ರಂಗಮಂದಿರದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 24/04/2022 ಭಾನುವಾರದಂದು ಬೆಳಿಗ್ಗೆ 10.30ಕ್ಕೆ ಸರಿಯಾಗಿ ಯುವಕ ಮಂಡಲದ ವಠಾರದಲ್ಲಿ ನಡೆಯಲಿದೆ.
ರಂಗಮಂದಿರದ ಹಾಗೂ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರಾದ ಹರೀಶ್ ಪೂಂಜಾ ಉದ್ಘಾಟಿಸಲಿದ್ದಾರೆ.
![](https://103.180.45.14/kalanirnaya1/wp-content/uploads/2022/04/IMG-20220420-WA0064-1-783x1024.jpg)
25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
![](https://103.180.45.14/kalanirnaya1/wp-content/uploads/2022/04/IMG-20220420-WA0065-1-775x1024.jpg)
![](https://103.180.45.14/kalanirnaya1/wp-content/uploads/2022/04/IMG-20220420-WA0066-1-796x1024.jpg)