ರಾಜ್ಯದಲ್ಲಿ ಕೊರೋನಾ ಮಿಂಚಿನ ಓಟ! ರಾಜ್ಯರಾಜಧಾನಿ, ಗಣಿನಾಡು, ಕಡಲತಡಿಗೆ ಮತ್ತೆ ವೈರಸ್ ಶಾಕ್!

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮತ್ತೆ ಏರುತ್ತಿದೆ ಕೊರೋನಾ ಸೋಂಕು ರಾಜ್ಯರಾಜಧಾನಿ ಬೆಂಗಳೂರನ್ನು ಕಾಡುತ್ತಿರುವ ಮಹಾಮಾರಿ ವೈರಸ್ ಗಣಿನಾಡು ಬಳ್ಳಾರಿ ಹಾಗೂ ಕಡಲತಡಿ ಮಂಗಳೂರಿಗೂ ದೊಡ್ಡ ಹೊಡೆತ ಕೊಟ್ಟಿದೆ.

ರಾಜ್ಯದಲ್ಲಿಂದು1272 ಮಂದಿಗೆ ಸೋಂಕುದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 16514 ಕ್ಕೆ ಏರಿಕೆಯಾಗಿದೆ

READ ALSO

ಮಹಾಮಾರಿ ಆರ್ಭಟಕ್ಕೆ 07ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 253ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಸೋಂಕಿತರ ವಿವರಗಳು:

ಬೆಂಗಳೂರು 764
ಬಳ್ಳಾರಿ 85
ದಕ್ಷಿಣಕನ್ನಡ 84
ಧಾರವಾಡ 35
ವಿಜಯಪುರ 28
ಹಾಸನ 28
ಉತ್ತರಕನ್ನಡ 23
ಉಡುಪಿ 22
ಚಾಮರಾಜನಗರ 21
ಬಾಗಲಕೋಟೆ 20
ತುಮಕೂರು 19
ದಾವಣಗೆರೆ 16
ಚಿಕ್ಕಬಳ್ಳಾಪುರ 15
ಕಲಬುರ್ಗಿ 14
ರಾಮನಗರ 14
ಕೊಪ್ಪಳ 13
ರಾಯಚೂರು 12
ಚಿತ್ರದುರ್ಗ 12
ಯಾದಗಿರಿ 08
ಬೀದರ್ 08
ಬೆಳಗಾವಿ 08
ಕೊಡಗು 07
ಮಂಡ್ಯ 05
ಕೋಲಾರ 05
ಶಿವಮೊಗ್ಗ 03
ಗದಗ 02
ಚಿಕ್ಕಮಗಳೂರು 01