ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪ್ರಿಂಟರ್ ಅಸೋಶಿಯೇಶನ್ ಸಂಘಟನೆಯು ಅಸ್ತಿತ್ವಕ್ಕೆ ಬಂದಿದ್ದೆ. ಇತ್ತೀಚೆಗೆ ಇದರ ಪದಾಧಿಕಾರಿಗಳ ಆಯ್ಕೆಯು ನಡೆಯಿತು ಅಧ್ಯಕ್ಷರಾಗಿ ವಸಂತ ಶೆಟ್ಟಿ ಶ್ರದ್ಧಾ ಕಾರ್ಯದರ್ಶಿಯಾಗಿ ಅರ್ಪನ್ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ಬಾಲಕೃಷ್ಣ ಇವರನ್ನು ಆಯ್ಕೆ ಮಾಡಲಾಯಿತು.
![](https://kalanirnayanews.com/wp-content/uploads/2020/06/printers-association-1-1024x505.jpg)
ಉಪಾಧ್ಯಕ್ಷರುಗಳಾಗಿ ಶೇಖರ.ಟಿ, ಸಂಜೀವ ಪೂಜಾರಿ, ರತ್ನವರ್ಮ ಜೈನ್, ಜೊತೆ ಕಾರ್ಯದರ್ಶಿಯಾಗಿ ನಾರಾಯಣಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ 27 ನಿರ್ಧೇಶಕರನ್ನು ಆಯ್ಕೆ ಮಾಡಲಾಯಿತು.