ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘದ ಅಧ್ಯಕ್ಷರಾಗಿ ವೀರಚಂದ್ರ ಜೈನ್ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘ ಪದಾಧಿಕಾರಿಗಳ ಆಯ್ಕೆಯನ್ನು ಆಶಾ ಸಾಲಿಯಾನ ಸಭಾಭಾವನದಲ್ಲಿ ನಡೆಸಲಾಯಿತು.

ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘದ ಅಧ್ಯಕ್ಷರಾಗಿ ವೀರಚಂದ್ರ ಜೈನ್ ರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘದ ಸಭೆ ಯಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ರೆಟೈಲರ್ ಗಳು ಭಾಗವಹಿಸಿದ್ದು, ಸಭೆಯಲ್ಲಿ ದಕ್ಷಿಣ ಕನ್ನಡ ಮೊಬೈಲ್ ರೆಟೈಲರ್ಸ್ ಸಂಘದ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಭಾಗವಹಿಸಿದ್ದು, ಮೊಬೈಲ್ ರೆಟೈಲರ್ಸ್ ಗೆ ಆನ್ಲೈನ್ ನಿಂದ ಆಗುವ ತೊಂದರೆ ಹಾಗೂ ಕಂಪೆನಿಗಳಿಂದ ಆಗುತ್ತಿರುವ ಮೋಸದ ಬಗ್ಗೆ ಚರ್ಚೆ ನಡೆಸಿ ಎಲ್ಲಾರು ಒಟ್ಟು ಗೂಡಿ ಆನ್ಲೈನ್ ವಿರುದ್ಧ ಹಾಗೂ ಕಂಪೆನಿ ಗಳ ವಿರುದ್ಧ ಹೋರಾಟ ಯಾವ ರೀತಿ ನಡೆಸಬೇಕು ಎಂದು ತಿಳಿಸಿದ್ದು ಎಲ್ಲರೂ AIMRA(ಆಲ್ ಇಂಡಿಯಾ ಮೊಬೈಲ್ ರೆಟೈಲರ್ಸ್ ಅಸ್ಸೋಸಷನ್)ನ ಸಹಭಾಗಿತ್ವದಲ್ಲಿ ಹೋರಾಟ ನಡೆಸಲು ಕರೆ ಕೊಟ್ಟಿರುತ್ತಾರೆ
ಹಾಗೂ ಮೊದಲ ಬೆಳ್ತಂಗಡಿ ಮೊಬೈಲ್ ರೆಟೈಲರ್ಸ್ ಸಂಘ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು
ಅಧ್ಯಕ್ಷರಾಗಿ :ವೀರಚಂದ್ರ ಜೈನ್ (ಜೈನ್ ಮೊಬೈಲ್ಸ್ )
ಉಪಾಧ್ಯಕ್ಷರಾಗಿ ಉಮೇಶ್ ಕುಮಾರ್ (ಮೊಬೈಲ್ ಪ್ಯಾಲೇಸ್ )
ರಾಧಾಕೃಷ್ಣ (ನಿಖಿಲ್ ಮೊಬೈಲ್ಸ್ )
ಶರೀಫ್ (ಹೈಟೆಕ್ ಮೊಬೈಲ್ಸ್ )
ಕಾರ್ಯದರ್ಶಿಯಾಗಿ : ಚಿದಾನಂದ ಶೆಟ್ಟಿ (ಪ್ಲಾನೆಟ್ ಮೊಬೈಲ್ಸ್ )
ಜೊತೆ ಕಾರ್ಯದರ್ಶಿಯಾಗಿ ಹರೀಶ್( ಸ್ವಾತಿ ಮೊಬೈಲ್ )
ಕೋಶಾಧಿಕಾರಿಯಾಗಿ : ರಾಘವೇಂದ್ರ (ಪಾಲ್ಸ್ ಮೊಬೈಲ್ಸ್ )

ಜಿಲ್ಲಾ ಪ್ರತಿನಿಧಿಯಾಗಿ :ಅಶೋಕ್ ಕುಮಾರ್ (ಅಕ್ಷ ಮೊಬೈಲ್ )
ಮಹಮ್ಮದ್ಅರ್ಷದ್ (ಇಮೇಜ್ ಮೊಬೈಲ್ಸ್ )

ನಿರ್ದೇಶಕರಾಗಿ
ಧನಂಜಯ (ಜೈನ್ ಮೊಬೈಲ್ಸ್ ಅಳದಂಗಡಿ )
ಸಂದೀಪ್ (ಮೊಬೈಲ್ಸ್ ಜೋನ್ )
ರಾಜೇಶ್ (ಸಿದ್ದಿವಿನಾಯಕ )
ದಿನೇಶ್ ನಾಯಕ್ (ನಾಯಕ್ ಮೊಬೈಲ್ಸ್ )
ಅಬುಸಲಿ (ಬಿ.ಏ ಮೊಬೈಲ್ಸ್ )
ಇಲಿಯಾಸ್ (ಸ್ಮಾರ್ಟ್ ಮೊಬೈಲ್ಸ್ )
ವಸಂತ (ಪಾಲ್ಸ್ ಮೊಬೈಲ್ಸ್ ಕಕ್ಕಿಂಜೆ )
ಸಚಿನ್ (ಇಂಚರ ಮೊಬೈಲ್ಸ್ )
ಶರೀಫ್ (ಸಸ್ಪೆನ್ಸ್ ಮೊಬೈಲ್ಸ್ ಕೊಕ್ಕಡ )
ಆಯ್ಕೆ ಮಾಡಲಾಯಿತು

Spread the love
  • Related Posts

    ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

    ಬೆಳಾಲು : ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ ಜ. 12 ರಂದು ಜರಗಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಉದ್ಘಾಟಿಸಿ ಮಕ್ಕಳ ಗ್ರಾಮ ಸಭೆಯ ಮಹತ್ವ ಮಕ್ಕಳ ಹಕ್ಕುಗಳು ಮತ್ತು ಸಮಸ್ಯೆಗಳು ಸೂಕ್ತ ಪರಿಹಾರದ ಬಗ್ಗೆ…

    Spread the love

    ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

    Ujire: ಜನವರಿ 11ನೇ ಆದಿತ್ಯವಾರದಂದು ಬೆಲಾಲು ಗುತ್ತು ಮನೆಯಲ್ಲಿ ಇದೇ ಬರುವ 24ನೇ ತಾರೀಕು ಶನಿವಾರದಂದು ನಡೆಯುವ ರಾಜನ್ ದೈವವಾದ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ” ಕಲ್ಕುಡ ಕಲ್ಲುರ್ಟಿ ದೈವಗಳ ಉತ್ಸವ ಹಾಗೂ ಮಾರಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ…

    Spread the love

    You Missed

    ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

    • By admin
    • January 12, 2026
    • 12 views
    ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

    ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

    • By admin
    • January 12, 2026
    • 16 views
    ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

    ಜನಸ್ಪಂದನ ಸಭೆಯ ಫಲಶ್ರುತಿ108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜನ ಸ್ಪಂದನ ಸಭೆ ನಡೆದಿರುವುದು ಬೆಳ್ತಂಗಡಿಯಲ್ಲಿ: ಶಾಸಕ ಹರೀಶ್ ಪೂಂಜಾ

    • By admin
    • January 10, 2026
    • 36 views
    ಜನಸ್ಪಂದನ ಸಭೆಯ ಫಲಶ್ರುತಿ108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜನ ಸ್ಪಂದನ ಸಭೆ ನಡೆದಿರುವುದು ಬೆಳ್ತಂಗಡಿಯಲ್ಲಿ: ಶಾಸಕ ಹರೀಶ್ ಪೂಂಜಾ

    ಎಕ್ಸೆಲ್ ಬೆಳಕು ಫೌಂಡೇಶನ್ ವತಿಯಿಂದ SSLC ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿಶೇಷ ಕಾರ್ಯಾಗಾರ

    • By admin
    • January 10, 2026
    • 101 views
    ಎಕ್ಸೆಲ್ ಬೆಳಕು ಫೌಂಡೇಶನ್ ವತಿಯಿಂದ SSLC ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿಶೇಷ ಕಾರ್ಯಾಗಾರ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗೆ ದೇಶದ ಪ್ರತಿಷ್ಠಿತ ಸ್ಕಾಚ್ ಪ್ರಶಸ್ತಿ ಪ್ರಧಾನ

    • By admin
    • January 10, 2026
    • 87 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಬಿಸಿ ಟ್ರಸ್ಟ್ ಗೆ ದೇಶದ ಪ್ರತಿಷ್ಠಿತ ಸ್ಕಾಚ್ ಪ್ರಶಸ್ತಿ ಪ್ರಧಾನ

    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

    • By admin
    • January 8, 2026
    • 40 views
    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ