ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ ಇದರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಅರಸಿನಮಕ್ಕಿ : ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ, ಅಶ್ವಮೇಧ ಫ್ರೆಂಡ್ಸ್, ಮಯೂರ ಕ್ರಿಕೆಟರ್ಸ್ ಸಂಯೋಗದಲ್ಲಿ ಅರಸಿನಮಕ್ಕಿ ಆಟದ ಮೈದಾನ ಸ್ವಚ್ಚಗೊಳಿಸುವ ಕಾರ್ಯ ಶುಕ್ರವಾರ ನಡೆಯಿತು. ವಿಪತ್ತು ನಿರ್ವಹಣಾ ಘಟಕದ ನಾರಾಯಣ ಗೌಡ, ಪ್ರಕಾಶ್, ಅಶ್ವಮೇಧ ಫ್ರೆಂಡ್ಸ್ ಅಧ್ಯಕ್ಷ ಹರೀಶ್, ಸದಸ್ಯರಾದ ಸಚಿನ್, ಲಿಖಿತ್, ಪ್ರಶಾಂತ್, ರಾಕೇಶ್, ಪವನ್, ಸತ್ಯಪ್ರಸಾದ್, ಶಶಾಂಕ್, ಪ್ರಕಾಶ್, ಚೇತನ್, ವಸಂತ್ ಉದ್ಯರೆ, ಮಯೂರ, ಮಯೂರ ಕ್ರಿಕೆಟರ್ಸ್ ತಂಡದ ಆಟಗಾರರು, ಶಾಲೆಯ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದರು.

READ ALSO