ಉಜಿರೆ: ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಯೋಧರಾದ ಸುಧಕರ ಗೌಡ ಹಾಗೂ ಮೇಘಶ್ಯಾಮ ಕನ್ಯಾಡಿ ಇವರನ್ನು ಕನ್ಯಾಡಿಯ ಗ್ರಾಮ ದೈವಗಳ ಧರ್ಮಚಾವಡಿ ಯಲ್ಲಿ ನಡೆದ ದೊಂಪದ ಬಲಿ ಉತ್ಸವದ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಉಜಿರೆ: ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಯೋಧರಾದ ಸುಧಕರ ಗೌಡ ಹಾಗೂ ಮೇಘಶ್ಯಾಮ ಕನ್ಯಾಡಿ ಇವರನ್ನು ಕನ್ಯಾಡಿಯ ಗ್ರಾಮ ದೈವಗಳ ಧರ್ಮಚಾವಡಿ ಯಲ್ಲಿ ನಡೆದ ದೊಂಪದ ಬಲಿ ಉತ್ಸವದ ಸಂದರ್ಭದಲ್ಲಿ ಸನ್ಮಾನಿಸಲಾಯಿತು.