ಹಾಲಿ, ಮಾಜಿ ಶಾಸಕರ ಬೇಡಿಕೆಗೆ ಸ್ಪಂಧಿಸಿದ ಮುಖ್ಯಮಂತಿBSY ಓಡಿಲ್ನಾಳ ದೇವಸ್ಥಾನಕ್ಕೆ 50ಲಕ್ಷ ಮಂಜೂರು

READ ALSO

ಬೆಳ್ತಂಗಡಿ: ಐತಿಹಾಸಿಕ ಇತಿಹಾಸವುಳ್ಳ ಓಡಿಲ್ನಾಳ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯ ನಡೆಯುತಿದ್ದು ಈ ನಿಟ್ಟಿನಲ್ಲಿ ತಾಲೂಕಿನ ಹಾಲಿ ಶಾಸಕರಾದ ಹರೀಶ್ ಪೂಂಜಾ ಮತ್ತು ಮಾಜಿ ಶಾಸಕರಾದ ವಸಂತಬಂಗೇರ ರವರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯ್ಯೂರಪ್ಪರವರನ್ನು ಬೇಟಿ ನೀಡಿ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಯವರು 50ಲಕ್ಷ ಮಂಜೂರುಗೊಳಿಸುವಂತೆ ಆದೇಶಿಸಿರುತ್ತಾರೆ.